Sunday, September 13, 2020

ಕೊಂಬೆಗಳ ಮಧ್ಯ ಕಿರಣಗಳ ಇಣುಕು

(ಡಾ. ರೋಹಿತ ಶಾಸ್ತ್ರಿಅವರ ಛಾಯಾಗ್ರಹಣ, ಮೈಸೂರು)

ಮಾನವನ ಮನಸಿನಲಿ
ತರತರದ ತೊಂದರೆಯ
ತೊಡಕುಗಳ ತಳಮಳದಿ
ತಿಳಿಯಾಗಿ ತೆಳುವಾಗಿ
ತೋರ್ಪ ಆಶಾಕಿರಣ
ದಾರಿದೀಪವೊ ನಿನಗೆ
ದುಗುಡಮತಿಯೇ!