Sachi R
Sunday, September 13, 2020
ಕೊಂಬೆಗಳ ಮಧ್ಯ ಕಿರಣಗಳ ಇಣುಕು
(ಡಾ. ರೋಹಿತ ಶಾಸ್ತ್ರಿಅವರ ಛಾಯಾಗ್ರಹಣ, ಮೈಸೂರು)
ಮಾನವನ ಮನಸಿನಲಿ
ತರತರದ ತೊಂದರೆಯ
ತೊಡಕುಗಳ ತಳಮಳದಿ
ತಿಳಿಯಾಗಿ ತೆಳುವಾಗಿ
ತೋರ್ಪ ಆಶಾಕಿರಣ
ದಾರಿದೀಪವೊ ನಿನಗೆ
ದುಗುಡಮತಿಯೇ!
‹
›
Home
View web version